ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

‘ಯಕ್ಷಾಂತರಂಗ’ ಶಿಬಿರಾರ್ಥಿಗಳಿಂದ ‘ಕಿರಾತಾರ್ಜುನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಕರ್ಣಾರ್ಜುನ’ ಯಕ್ಷಗಾನ ಬಯಲಾಟ | 17.09.2025

ಕನ್ಯಾ ಸಂಕ್ರಮಣೋತ್ಸವದ ಪ್ರಯುಕ್ತ ‘ಯಕ್ಷಾಂತರಂಗ’ ಶಿಬಿರಾರ್ಥಿಗಳಿಂದ ಯಕ್ಷಗಾನ ಬಯಲಾಟ ‘ಕಿರಾತಾರ್ಜುನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಕರ್ಣಾರ್ಜುನ’ ಪ್ರಸಂಗ ಪ್ರದರ್ಶನಗೊಂಡಿತು.