News & Events
ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆ – 02.03.2025
ದಿನಾಂಕ 02.03.2025ರಂದು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಸಂಪನ್ನಗೊಂಡಿತು.
ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ -14.01.2025
ದಿನಾಂಕ 14.01.2025ರಂದು ಶ್ರೀದೇವಳದಲ್ಲಿ “ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ” ಜರಗಲಿದೆ. ಸರ್ವರಿಗೂ ಆದರದ ಸ್ವಾಗತ#ಪಾವಂಜೆ#pavanje#sjsstemple#ಹರಿದಾಸ#haridasa#ಭಜನೆ#bhajan#classical#music#ಶಾಸ್ತ್ರೀಯ#ಸಂಗೀತ
ಚಂಪಾ ಷಷ್ಠಿ ಮಹೋತ್ಸವ – 05.12.2024 ರಿಂದ 07.12.2024ವರೆಗೆ
ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 05.12.2024 ರಿಂದ 07.12.2024ವರೆಗೆ ಜರಗಲಿದೆ.ಸರ್ವರಿಗೂ ಆದರದ ಸ್ವಾಗತ. pavanjemela #ಪಾವಂಜೆ #Subrahmanya #sjsstemple #jnanashakthi #Yakshagana #pavanje #champa #shashti #mahotsava #annadaana #ಯಕ್ಷಗಾನ #ಜ್ಞಾನಶಕ್ತಿ #ಸುಬ್ರಹ್ಮಣ್ಯ #ಚಂಪಾ #ಷಷ್ಠಿ #ಮಹೋತ್ಸವ #ನಾಗಾರಾಧನೆ #ಅನ್ನದಾನ #ಕರಾವಳಿ #ಉತ್ಸವ #ರಥೋತ್ಸವ #ನಾಗವೃಜ
ಪಾವಂಜೆ ಮೇಳದ ಐದನೇ ವರುಷದ ಯಕ್ಷಗಾನ ಯಾನಾರಂಭ – 13.11.2024
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ13.11.2024ಮೇಳದ ಐದನೇ ವರುಷದ ಯಕ್ಷಗಾನ ಯಾನಾರಂಭ#pavanjemela #sangeeta #mantra #veda #jagadguru #patla #patlasathishshetty #praphullachandra #ಪಟ್ಲ #ಪ್ರಫುಲ್ಲಚಂದ್ರ #jnanashakthi #yakshagana #devimahatme #sathishshetty #ganavaibhava #ಯಕ್ಷಗಾನ #ಪಾವಂಜೆ #ಮೇಳ #ಸುಬ್ರಹ್ಮಣ್ಯ #ನಾಗವೃಜ #ಕರಾವಳಿ #ಜ್ಞಾನಶಕ್ತಿ #ಯಾನಾರಂಭ
ಕನ್ಯಾ ಸಂಕ್ರಮಣೋತ್ಸವ – ಕೊಳಲು ವಾದನ 17.09.2024
“ಕನ್ಯಾ ಸಂಕ್ರಮಣೋತ್ಸವ”ದ ಪ್ರಯುಕ್ತ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಉಮೇಶ್ ನಾಯಕ್ ಇವರ ಶಿಷ್ಯರಿಂದ ಕೊಳಲು ವಾದನ ಜರಗಿತು.
ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ – 26.08.2024
ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಸನ್ನಿಧಿಯಲ್ಲಿ 26.08.2024ರಂದು ಶ್ರೀಕೃಷ್ಣ ಜನ್ಮಾಷ್ಟಮಿಯು ವಿವಿಧ ಪ್ರಾಕಾರದ ಆರಾಧನೆಗಳಿಂದ ಸಂಪನ್ನಗೊಳ್ಳಲಿದೆ.
ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ- 10.08.2024
10.08.2024ರಂದು ಶ್ರೀ ಕ್ಷೇತ್ರದಲ್ಲಿರುವ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಿರಂತರ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ” ಜರಗಲಿದೆ.