ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡ ತೀರ್ಥ ಕೆರೆ
ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡ ತೀರ್ಥ ಕೆರೆಯಲ್ಲಿ ಶಿಲ್ಪಿಗಳಾದ ಶ್ರೀಯುತ ವೆಂಕಟೇಶ್ ಅವರಿಂದ ವಿಶ್ವಕರ್ಮ ಪೂಜೆ ಹಾಗೂ ತತ್ಸಂಬಂಧಿ ಧಾರ್ಮಿಕ ವಿಧಿಗಳು – 14.12.2023
ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡ ತೀರ್ಥ ಕೆರೆಯಲ್ಲಿ ಶಿಲ್ಪಿಗಳಾದ ಶ್ರೀಯುತ ವೆಂಕಟೇಶ್ ಅವರಿಂದ ವಿಶ್ವಕರ್ಮ ಪೂಜೆ ಹಾಗೂ ತತ್ಸಂಬಂಧಿ ಧಾರ್ಮಿಕ ವಿಧಿಗಳು – 14.12.2023
ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 16.12.2023 ರಿಂದ 18.12.2023ರ ವರೆಗೆ ಜರಗಿತು
ಶ್ರೀ ದೇವಳದಲ್ಲಿ ಕಾರ್ತಿಕ ಮಾಸ ಪರ್ಯಂತ ಸಂಜೆ ನಿತ್ಯ ರಂಗಪೂಜೆಯ ಬಳಿಕ ನಡೆಯುವ “ಕಾರ್ತಿಕ ದೀಪೋತ್ಸವ”ದ ಸಂಕ್ಷಿಪ್ತ ವಿವರಣೆ. ದೇಹೋ ದೇವಾಲಯ ಪ್ರೋಕ್ತೋ ಜೀವೋ ಹಂಸ: ಸದಾಶಿವ: | ತ್ಯಜೇತ್ ಅಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್ | ಇದು ಆತ್ಮ ಪರಮಾತ್ಮ ಅನುಸಂಧಾನೋಪಾಯ, ಸಾಧಕರಿಗೂ, ವಿದ್ವಾಂಸರಿಗೂ, ಜ್ಞಾನಿಗಳಿಗೂ ಸಾಧ್ಯವಾದ ಸ್ವರೂಪ ವಿಧಾನ. ಆದರೆ ಸಾಮಾನ್ಯರಿಗೂ ಪರಮಾತ್ಮ ಸಾನಿಧ್ಯ ಬೇಡವೇ? ಕೈವಲ್ಯ ಪ್ರಾಪ್ತಿಯ ಪ್ರಯತ್ನವಾದರೂ ಬೇಡವೇ? ಪ್ರಾಪಂಚಿಕ ಜೀವನದ ತೊಳಲಾಟ, ಡೊಂಬರಾಟದಿಂದ ಮುಕ್ತಿ ಬೇಡವೇ? ಜೀವನದ ಹೋರಾಟದಲ್ಲಿ …